ಆರು ಅಡಿ  ಉದ್ದದ ಸರ್ಪ ಸೆರೆ

ಸಕಲೇಶಪುರ : ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಸದಾಶಿವ ಆಚಾರ್ ಎಂಬುವರ ಮನೆಯಲ್ಲಿ ಸುಮಾರು ಆರು ಅಡಿ  ಉದ್ದದ ಗೋಧಿ ಸರ್ಪ ಕಾಣಿಸಿ ಕೊಂಡಿದ್ದು,  ಮನೆಯವರು ಉರಗ ತಜ್ಞ ದಸ್ತಗಗೀರ್ ರವರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು. ತಕ್ಷಣವೇ ಬಂದ ದಸ್ತಗೀರ್ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!