ಅಪಘಾತದಲ್ಲಿ ಸರ್ಕಾರಿ ವಕೀಲರಾದ ನಾಗೇಶ್ ನಿಧನ

ಬೆಂಗಳೂರು: ಸಕಲೇಶಪುರದ ಹಿರಿಯ ಸಿವಿಲ್  ಜಡ್ಜ್ ನ್ಯಾಯಾಲದಲ್ಲಿ ಸರ್ಕಾರಿ ವಕೀಲರಾಗಿ  ಕರ್ತವ್ಯ ನಿರ್ವಹಿಸುತ್ತಿದ್ದ  ನಾಗೇಶ್  ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹತ್ತಿರ ಅಪಘಾತದಲ್ಲಿ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!