ರೈಲ್ವೆ ಗೇಟ್ಗಳನ್ನು ಮುರಿದ ಕಾಡಾನೆ

ಸಕಲೇಶಪುರ : ತಾಲೂಕಿನ ಒಸೂರು ಎಸ್ಟೇಟ್ ಹತ್ತಿರ ಹಲಸುಲಿಗೆ ಕಾಫಿ ಬೋರ್ಡ್ ಕಲ್ಪಿಸುವ ರಸ್ತೆ ಮಧ್ಯೆ ಇರುವ ರೈಲ್ವೆ ಗೇಟ್ಗಳನ್ನು ಇಂದು ಬೆಳಗಿನ ಜಾವ  ಸುಮಾರು3:30ರ ಸಮಯದಲ್ಲಿ ಒಂಟಿ ಕಾಡಾನೆ  ಮುರಿದು ತೋಟಕ್ಕೆ ನುಗ್ಗಿರುವ ಘಟನೆ ನಡೆದಿದೆ. ಇದರ ಪರಿಣಾಮ ವಾಹನ ಸವಾರರು  ಹಲಸುಲಿಗೆಗೆ ಹೋಗುವರು ಹಾಗೂ ಬರುವವರು ಹರಸಾಹಸ ಪಡಬೇಕಾದ ಸಂದರ್ಭ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!